logo click here
Last updated: 2010-01-28 15:00:49
E-Paper
Archives
January 2010
M T W T F S S
« Dec   Feb »
 123
45678910
11121314151617
18192021222324
25262728293031

ತುಮಕೂರು ಮಹಾನಗರ ಪಾಲಿಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ

ಬಹುನಿರೀಕ್ಷಿತ ತುಮಕೂರು ನಗರ ಸಭೆ ಮಾಹಾನಗರ ಪಾಲಿಕೆ ಯಾಗಿ ಪರಿವರ್ತಿಸುವ ಕುರಿತಾದ ಸಕಾರ್ರದ  ತೀಮಾರ್ನ  ರಾಜ್ಯಪತ ದ್ರ ಲಿ ್ಲ ಪ್ರಕಟವಾಗಿದ್ದು, ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಜನವರಿ ೨೫ ರಂದು ರಾಜ್ಯ ಪತ ದ್ರ ಲಿ  ಇದು ಪಕ್ರ ಟ ವಾಗಿದು ್ದ, ಅಂದಿ ನಿಂದ ಹಿಡಿದು ೩೦ ದಿನಗಳ ಅವಧಿ ಯನ್ನು ಸರ್ಕಾರ ನಿಗದಿಪಡಿಸಿದೆ. ಆಕ್ಷೇ ಪಣೆಗಳು, ಸಲಹೆ ಸೂಚನೆಗಳನ್ನು ಆಯುಕ್ತರು ಮತ್ತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ೯ ನೇ ಮಹಡಿ, ವಿ.ವಿ. ಗೋಪುರ, ಡಾ: ಅಂಬೇಡ್ಕರ್‌ ವೀದಿ ಇಲ್ಲಿಗೆ ಸಲ್ಲಿಸ ಬಹುದಾಗಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ೨೨ ಗ್ರಾಮಗಳು ಸೇರ್ಪಡೆಯಾಗಿದ್ದು, ದಿಬ್ಬೂರು, ತುಮ ಕೂರು ಎ.ಕೆ. ಹೊನ್ನೇನಹಳ್ಳಿ, ಮರ ಳೇನ ಹಳ್ಳಿ, ಲಿಂಗಾಪುರ, ರಾಮಪುರ, ಅಂತರಸನ ಹಳ್ಳಿ, ಸತ್ಯಮಂಗಲ, ತುಮಕೂರು ಕಸಬ, ದೇವರಾಯನ ಪಟ್ಟಣ, ಬಡವಾಡಿ, ಕ್ಯಾತ್ಸಂದ್ರ, ಬಡ್ಡಿ ಹಳ್ಳಿ, ಶೆಟ್ಟಿಹಳ್ಳಿ, ಗೆದ್ದಲ ಹಳ್ಳಿ, ಮರ ಳೂರು, ಉಪ್ಪಾರ ಹಳ್ಳಿ, ವೀರಸಾಗರ, ಮಳೇ ಕೋಟೆ, ಭೀಮಸಂದ್ರ, ಚಿನ್ನ ದಿಣ್ಣೆ ಮತ್ತು ಗಂಗಸಂದ್ರ ಗ್ರಾಮಗಳು ಸೇರ್ಪಡೆಯಾಗಿವೆ.


Thursday, January 28th, 2010 at 3:00 pm

SocialTwist Tell-a-Friend

One Comments on this news

  1. Marulappa.D.R. :

    ತುಮಾಕೂರಿಗೆ ಮಹಾನಗರಪಾಲಿಕೆ ಅವಶ್ಯಕತೆ ಇಲ್ಲ.ಕಾರಣ ಭೂ ವಿಸ್ತೀರ್ಣ ಕಡಿಮೆ ಇರುವುದರಿಂದ.ಮಹಾನಗರಪಾಲಿಕೆಯಿಂದ ಮಧ್ಯಮ ವರ್ಗದ ಜನತೆ ಜೀವನ ಕಷ್ಟ ಕರವಾಗುತ್ತದೆ.ಉದಾ;ಭೂಮಿಯ ಬೇಲೆಯ ಹೇಚ್ಚಳ & ಉದ್ಯೊಗ ಅರಸಿ ಬಂದ ಜನತೇಗೆ ಮನೆ ಬಾಡಿಗೆ ಹೆಚ್ಚಳ ವಸ್ತುಗಳ ಬೆಲೆ ಗಗನಕ್ಕೆ ಏರಿರುವದರಿಂದ ಜನ ಜೀವನ
    ಕಷ್ಟಕರವಾಗುತ್ತಗದೆ.


Write to the Editor