ದೀಪಾವಳಿ ಕೊಡುಗೆಯಾಗಿ ಮತ್ತಷ್ಟು ತೆರಿಗೆ
ಅಕ್ಕಿ, ತರಕಾರಿ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೀವ್ರ ಸಂ ಕಷ ಕ್ಟ ್ಕೆ ಸಿಲುಕಿರು ವ ಸಂ ದಬ ರ್ಟಿ ದಲ ಲೆ ನರೆ ಸಂ ತಸ್ರ ರ್ತಿ ಗೆ ನರೆ ವಾಗಲು ಇದೀಗ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್, ಬೀಡಿ, ಸಿಗರೇಟು, ಗುಟ್ಕಾ, ಮದ್ಯ ಮತ್ತಿತರ ವಸ್ತುಗಳಿಗೆ ಮತ್ತುಷ್ಟು ತೆರಿಗೆ ಹಾಕಲು ಮುಂದಾಗುವ ಮೂಲಕ ಸಾಮಾನ್ಯ ಜನರಿಗೆ ದೀಪಾವಳಿ ಹಬ್ಬದ ಕೊಡುಗೆ ನೀಡಲು ಹೊರಟಿದೆ. ವಿವಿಧ ವಸ್ತುಗಳ ವೆುಲೆ ತೆರಿಗೆ ಹೇರಿ ಮುಂದಿನ ಆರು ತಿಂಗಳ ಅವದಿ್ಸ್ರಯಲ್ಲಿ ೧೫೦೦ ರಿಂದ ೨೦೦೦ ಕೋಟಿ ರೂಪಾಯಿ ಹೆಚ್ಚುವರಿ ಸಂಪ ನ್ಮೂಲ ಕ್ರೋಡಿ್ಸ್ರಕರಿಸಲು ಯಡಿ ಯೂರಪ್ಪ ನೇತೃತ್ವದ ಸರ್ಕಾರ ಹೊರಟಿದೆ. ಇದಲ್ಲದೇ ವ್ಯಾಟ್ ಅಡಿ ಬರುವ ಎಲ್ಲಾ ವಸ್ತುಗಳ ವೆುಲೂ ಶೇ ೦.೫ ರಷ್ಟು ತೆರಿಗೆ ಹಾಕಲು ಕೂಡ ಉದ್ದೇಶಿಸಿದೆ. ಇದರಿಂದಾಗಿ ಮುಂದಿನ ಆರು ತಿಂಗಳ ಕಾಲ ರಾಜ್ಯದ ಜನತೆ ಮತ್ತಷ್ಟು ಬೆಲೆ ಏರಿಕೆ ಹೊಡತಕ್ಕೆ ಸಿಲುಕುಮದು ನಿಶ್ಚಿತವಾಗಿದೆ. ಪಸ್ರ ಕ್ತ ಹಣ ಕಾಸು ವಷ ರ್ ದ ಆರು ತಿಂಗಳಿಗೆ ಮಾತ್ರ ಈ ತೆರಿಗೆ ಏರಿಕೆ ಅನ್ವಂ ಔು ವಾಗಲಿ ದು ್ದ, ಇದಕಾಕಗಿ ಸಕಾರ್ರ ತೆರಿಗೆ ನಿಯಮಾವಳಿಗಳಲ್ಲಿ ಕೆಲ ತಿದ್ದುಪಡಿ ತರಲು ಹೊರಟಿದೆ. ಹಣಕಾಸು ಇಲಾಖೆಯ ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು, ಬೀಡಿ, ಸಿಗರೇಟು, ಮದ್ಯ, ಗುಟ್ಕಾ ಸೇರಿದಂತೆ ವಿವಿಧ ವಸ್ತುಗಳಲ್ಲದೇ ವ್ಯಾಟ್ ಅಡಿ ಬರುವ ಎಲ್ಲಾ ವಸ್ತು ಗಳಿಗೂ ಶೇ ೦.೫ ರಷ್ಟು ತೆರಿಗೆ ಹೇರಿ ಎಂದು ಹಣಕಾಸು ಇಲಾಖೆಯ ಅದಿ್ಸ್ರ ಕಾರಿಗಳು ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಇದಕ್ಕೆ ಯಡಿ ಯೂರಪ್ಪ ಅವರೂ ಕೂಡ ಸಕಾ ರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ಕಾರಣದಿಂದ ದೀಪಾವಳಿ ಹಬ್ಬದ ನಂತರ ತೆರಿಗೆ ಹೇರಲು ಚಿಂತನೆ ನಡೆಸಲಾಗಿದೆ ಎಂದು ಸೂಚ್ಯ ವಾಗಿ ತಿಳಿಸಿದ್ದಾರೆ. ಅಲ್ಲದೇ ಕಳೆದ ಐದು ವರ್ಷಗಳ ಅವದಿ್ಸ್ರಯಲ್ಲಿ ಜನ ಸಾಮಾನ್ಯರಿಗೆ ಒಂದೇ ಒಂದು ಪೈಸೆ ತೆರಿಗೆ ಹಾಕದೇ ಬಜೆಟ್ ಮಂಡಿಸಿ ರುಮದಾಗಿ ಹೇಳುವ ಮೂಲಕ ತೆರಿಗೆ ಹೇರುವ ಪರೋಕ್ಷ ಮುನ್ಸೂಚನೆ ಯನ್ನೂ ಯಡಿಯೂರಪ್ಪ ನೀಡಿದ್ದಾರೆ. ಶ್ರೀಮಂತರ ಕಿಸಿಗೆ ಕತ್ತರಿ ಹಾಕು ಮದಾಗಿ ಹೇಳಿದ್ದ ಯಡಿಯೂರಪ್ಪ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಬಡವರ ಜೋಬು ಕತ್ತರಿಸುವ ಸಾಹಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಹಣಕಾಸು ಪರಿಸ್ಧಿತಿ ಅದೂೆಟಿ ಗತಿ ಯ ತ ್ತ ಸಾಗು ತಿದ್ತ ು ್ದ, ಕಳ ದೆ ಐದು ತಿಂಗಳಿಂದ ಮಾರಾಟ ತೆರಿಗೆಯಲ್ಲಿ ೧೫೦೦ ಕೋಟಿ ರೂ ಕುಸಿತವಾಗಿದೆ. ಈಗಾಗಲೇ ಅಬಕಾರಿ, ವೋಟಾರು ವಾಹನಗಳ ವಲದಯಲ್ಲಿ ಅತಿ ಹೆಚ್ಚು ತೆರಿಗೆ ಹೇರಿದ್ದು, ಇಂತಹ ಸಂದರ್ಭದಲ್ಲಿ ಮತ್ತಷ್ಟು ತೆರಿಗೆ ಭಾರ ಹಾಕಲು ಸರ್ಕಾರ ಹೊರಟಿದೆ. ಇದಲ ್ಲದೇ ವ್ಯಾಪಕ ವಿರೂೆ ದಧ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಪೆಟ್ರೋಲ್ ಮತ್ತು ಡೀಸೆಲ್ ವೆುಲೆ ಒಂದು ರೂಪಾಯಿ ಮಾರಾಟ ತೆರಿಗೆ ಯನ್ನು ಕಳೆದ ವರ್ಷ ಕಡಿವೆು ಮಾಡಿ ದ್ದರು. ಆದರೆ ಇದೀಗ ಅನಿವಾರ್ಯ ವಾಗಿ ಮತ್ತೆ ಪೆಟ್ರೋಲ್, ಡೀಸೆಲ್ ವೆುಲೆ ತೆರಿಗೆ ಹೇರಲು ಯಡಿ ಯೂರಪ್ಪ ಹೊರಟಿದ್ದಾರೆ. ಇದರಿಂದ ಇಡೀ ರಾಷ್ಟ್ರದಲ್ಲೇ ಅತಿ ಹೆಚ್ಚು ತೆರಿಗೆ ವಿದಿ್ಸ್ರಸುತ್ತಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಮತ್ತೆ ಕರ್ನಾಟಕ ಪಾತ್ರವಾಗಲಿದೆ.